Ticker

6/recent/ticker-posts

Ad Code

Responsive Advertisement

ಹರಿನಾಮ ಸಂಕೀರ್ತನೆ

ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮೇ 18, ಗುರುವಾರ ಸಂಜೆ 7-30ಕ್ಕೆ "ಹರಿನಾಮ ಸಂಕೀರ್ತನೆ".  


ಗಾಯನ : ಶ್ರೀಮತಿ ಬೃಂದಾ ಸತ್ಯಪ್ರಸಾದ್ ಮತ್ತು ಶ್ರೀಮತಿ ವಸುಧಾ ಉದ್ದಗಟ್ಟಿ. ಪಿಟೀಲು : ಶ್ರೀಮತಿ ವಾಸುಕಿ ಪರಿಮಳ, ಮೃದಂಗ : ಶ್ರೀ ಮುರಳಿ ನಾರಾಯಣರಾವ್. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು-41

Post a Comment

0 Comments

Ad Code

Responsive Advertisement