Ticker

6/recent/ticker-posts

Ad Code

Responsive Advertisement

ಭಜನಾಮೃತ


ಮಲ್ಲೇಶ್ವರಂ ಶ್ರೀ ರಾಮ ಮಂದಿರದಲ್ಲಿ ದಾಸವಾಣಿ  ಸಮೂಹದ ಸಹಕಾರದೊಂದಿಗೆ ಮಾರ್ಚ್ 12 ಶನಿವಾರ ಸಂಜೆ 6-30 ರಿಂದ 7-30ರ ವರೆಗೆ ಶೇಷಾದ್ರಿಪುರದ ಶ್ರೀ ಸುಶಮೀಂದ್ರ ಭಜನಾ ಮಂಡಳಿಯ ಸದಸ್ಯರಿಂದ "ಭಜನಾಮೃತ" ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.



ಸ್ಥಳ : ಶ್ರೀ ರಾಮ ಮಂದಿರ, 

ಈಸ್ಟ್ ಪಾರ್ಕ್ ರಸ್ತೆ 

ಅಂಚೆ ಕಚೇರಿ ಹತ್ತಿರ, ಮಲ್ಲೇಶ್ವರಂ, ಬೆಂಗಳೂರು-560003

 ಭಕ್ತಾದಿಗಳು ಈ  ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ರಾಮನ ಕೃಪೆಗೆ ಪಾತ್ರರಾಗಲು ವಿನಂತಿ.

-------------------------------

ವಿ. ಸೂ. : ಈ ಕಾರ್ಯಕ್ರಮವನ್ನು ದಾಸವಾಣಿ ಫೇಸ್ಬುಕ್ ಗ್ರೂಪ್ ನಲ್ಲಿ ನೇರಪ್ರಸಾರದಲ್ಲಿ ವೀಕ್ಷಿಸಬಹುದು.

Post a Comment

0 Comments

Ad Code

Responsive Advertisement