Ticker

6/recent/ticker-posts

Ad Code

Responsive Advertisement

ನೃತ್ಯಮಯ - ನಾಟ್ಯಮಯ 4


ಬೆಂಗಳೂರಿನ ಮಲ್ಲೇಶ್ವರಂನ ಸೇವಾ ಸದನದಲ್ಲಿ ದಿನಾಂಕ ೨೬-೧೨-೨೦ ರಂದು ಸಂಜೆ ೫.೩೦ಕ್ಕೆ ನೃತ್ಯಮಯ - ನಾಟ್ಯಮಯ 4 ಕಾರ್ಯಕ್ರಮ ಏರ್ಪಡಿಸಲಾಗಿದೆ. 



 
ನೃತ್ಯೋಮ ಅಕಾಡೆಮಿಯ ನಿರ್ದೇಶಕರಾದ ಗುರು ಶ್ರೀಮತಿ ರಾಧಿಕ ಎಂ.ಕೆ. ಸ್ವಾಮಿ ಅವರ ನೃತ್ಯ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಭರತಾಂಜಲಿ ನಾಟ್ಯ ಶಾಲೆಯ ನಿರ್ದೇಶಕರಾದ ಶ್ರೀಮತಿ ಸೀತಾ ಗುರುಪ್ರಸಾದ್ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. 
ವೈಷ್ಣವಿ ನಾಟ್ಯ ಶಾಲೆ ನಿರ್ದೇಶಕ ಶ್ರೀ. ಮಿಥುನ್ ಶ್ಯಾಮ್, ಯೂಥ್ ಕಲಾವಿದರ ಸಂಘದ ಅಧ್ಯಕ್ಷ ಎಸ್. ನಂಜುಂಡ ರಾವ್ ಮತ್ತು ಅನನ್ಯ ಜಿಎಂಎಲ್ ಸಾಂಸ್ಕೃತಿಕ ಅಕಾಡೆಮಿಯ ಮ್ಯಾನೇಜಿಂಗ್ ಟ್ರಸ್ಟಿ - ಡಾ.ಆರ್ ವಿ ರಾಘವೇಂದ್ರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Post a Comment

0 Comments

Ad Code

Responsive Advertisement