Ticker

6/recent/ticker-posts

Ad Code

Responsive Advertisement

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಬಳ್ಳಾರಿಯ ವಿದ್ಯಾರ್ಥಿಗಳಿಗೆ ಬಂಗಾರದ ಪದಕಗಳು

ಬಳ್ಳಾರಿ ಜೂನ್ 04. ಮೇ 30, 31 ರಂದು ಎರಡು ದಿನಗಳ ಕಾಲ ಕೇರಳಾ ರಾಜ್ಯದ ವಾಯುನಾಡು ಜಿಲ್ಲೆಯ ಕಲ್ಲಪೇಟೆ ನಗರದ ಪದ್ಮಪ್ರಭ ಆಡಿಟೋರಿಯಂ ಹಾಲ್‍ನಲ್ಲಿ ಕೇರಳಾದ ಕೇನಿರೋರಾಯಿ ಕರಾಟೆ ಸಂಸ್ಥೆ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶೀಪ್-2022 ಇವರು ಎರಡು ದಿನಗಳ ಕಾಲ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯನ್ನು ಏರ್ಪಡಿಸಿತ್ತು. 

ಈ ಸ್ಪರ್ಧೆಯಲ್ಲಿ ದೇಶದ ಹಲವಾರು ರಾಜ್ಯಗಳಿಂದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ದೇಶದ ನುರಿತ ಕರಾಟೆ ತರಬೇತಿದಾರರು ಪಾಲ್ಗೊಂಡಿದ್ದರು. ಮುಖ್ಯ ವಿಶೇಷ ಅತಿಥಿಗಳಾಗಿ ಕೇರಳಾ ಕ್ರೀಡಾ ಸಚಿವರು ಭಾಗವಹಿಸಿದರು.  ಈ ಸ್ಪರ್ಧೆಯು ಕೇರಾಳ ಹೆಸರಾದ ಶಿಕ್ಷಕರಾದ ಕೋಶಿ, ಗಿರೀಶ್, ಪೆರುಮತಟ್ ಇವರ ನೇತೃತ್ವದಲ್ಲಿ ನಡೆಯಿತು.   

ಈ ಸ್ಪರ್ಧೆಯಲ್ಲಿ ಶ್ರೀ ಪಂಚಾಕ್ಷರಿ ಮಹರ್ಷಿಯಲ್ ಟ್ರಸ್ಟ್, ಬಳ್ಳಾರಿಯ ನಮ್ಮ ಸಂಸ್ಥೆಯ ಸುಮಾರು 21 ಕರಾಟೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ವಿವಿಧ ಭಾಗಗಳ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಪದಕಗಳನ್ನು ಪಡೆದಿದ್ದಾರೆ. 

15 ವರ್ಷದ ಒಳಗಿನ ವಿಭಾಗದಲ್ಲಿ, ಕುಮಾರಿ ನಯಮಿಸ ಚೌದರಿ, ಕಟಾದಲ್ಲಿ ಬೆಳ್ಳಿ ಪದಕ, ಸ್ಪೈರಿಂಗ್ ವಿಭಾಗದಲ್ಲಿ ಕಂಚು ಪದಕ, ಕುಮಾರಿ ಶ್ರೀ ಕಟಾದಲ್ಲಿ ಬೆಳ್ಳಿ ಪದಕ, ಸ್ಪೈರಿಂಗ್ ವಿಭಾಗದಲ್ಲಿ ಕಂಚು ಪದಕ, ಪ್ರೀತಮ್ ಎಂ.ಆರ್, ಕಟಾದಲ್ಲಿ ಬೆಳ್ಳಿ ಪದಕ, ಸ್ಪೈರಿಂಗ್ ವಿಭಾಗದಲ್ಲಿ ಕಂಚು ಪದಕ, ಕೆ.ಎಮ್.ಮಹಾತೇಶ್ ರಾವ್, ಕಟಾದಲ್ಲಿ ಕಂಚು ಪದಕ, ಸ್ಪೈರಿಂಗ್ ವಿಭಾಗದಲ್ಲಿ ಬಂಗಾರ ಪದಕ, ಅಬಯ್.ಟಿ.ಎ, ಕಟಾದಲ್ಲಿ ಬಂಗಾರ ಪದಕ, ಸ್ಪೈರಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ, ಸುಪ್ರೀತ್ ರಾಜ್ ಕಂದಗಲ್, ಕಟಾದಲ್ಲಿ ಕಂಚು ಪದಕ, ಸ್ಪೈರಿಂಗ್ ವಿಭಾಗದಲ್ಲಿ ಬಂಗಾರ ಪದಕ, ನಯೋನಿಕ, ಕಟಾದಲ್ಲಿ ಕಂಚು ಪದಕ, ಸ್ಪೈರಿಂಗ್ ವಿಭಾಗದಲ್ಲಿ ಕಂಚು ಪದಕ, ಅರ್ಜುನರೆಡ್ಡಿ.ಟಿ, ಕಟಾದಲ್ಲಿ ಬಂಗಾರ ಪದಕ, ಸ್ಪೈರಿಂಗ್ ವಿಭಾಗದಲ್ಲಿ ಬಂಗಾರ ಪದಕ, ಸುರ್ಜನ ಎಂ.ಪಿ, ಕಟಾದಲ್ಲಿ ಕಂಚು ಪದಕ, ಸ್ಪೈರಿಂಗ್ ವಿಭಾಗದಲ್ಲಿ ಬಂಗಾರ ಪದಕ, 15 ವರ್ಷದ ಬ್ಲಾಕ್‍ಬೆಟ್ ವಿಭಾಗದ ವಿದ್ಯಾರ್ಥಿಗಳು, ಕುಮಾರಿ ವೈಷ್ಣವಿ, ಕಟಾದಲ್ಲಿ ಕಂಚು ಪದಕ, ದಿವ್ಯ.ಬಿ, ಕಟಾದಲ್ಲಿ ಕಂಚು ಪದಕ, ಸ್ಪಂದನಾ.ಕೆ, ಕಟಾದಲ್ಲಿ ಕಂಚು ಪದಕ, ಪ್ರೇಕ್ಷಾ.ಎಸ್.ಸಿ. ಕಟಾದಲ್ಲಿ ಕಂಚು ಪದಕ, ದರ್ಶನ.ಎಸ್, ಕಟಾದಲ್ಲಿ ಕಂಚು ಪದಕ, ನಿಖಿಲಾ ಅಸಂಗಿ, ಕಟಾದಲ್ಲಿ ಬೆಳ್ಳಿ ಪದಕ, ಸ್ಪೈರಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ, ನಿಹಾಲ್ ಸಂಜಯ ವರ್ಮ, ಸ್ಪೈರಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ, ಪ್ರಜ್ವಲ್ ಗಣೇಶ್, ಕಟಾದಲ್ಲಿ ಬಂಗಾರ ಪದಕ, ಸ್ಪೈರಿಂಗ್ ವಿಭಾಗದಲ್ಲಿ ಬಂಗಾರ ಪದಕ,

15 ವರ್ಷದ ಮೇಲ್ಪಟ್ಟ ಬ್ಲಾಕ್‍ಬೆಟ್ ವಿಭಾಗದ ವಿದ್ಯಾರ್ಥಿಗಳು, ರಾಕೇಶ್ ಕುಮಾರ್, ಸ್ಪೈರಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ, ಗಗನ್ ಎಸ್.ಹೆಗ್ಡೆ, ಕಟಾದಲ್ಲಿ ಬಂಗಾರ ಪದಕ, ಸ್ಪೈರಿಂಗ್ ವಿಭಾಗದಲ್ಲಿ ಬಂಗಾರ ಪದಕ, ಬಿ.ಅಕ್ಷತಾ. ಕಟಾದಲ್ಲಿ ಕಂಚು ಪದಕ, ಸ್ಪೈರಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ,

ಒಟ್ಟು 21 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಬಂಗಾರ ಪದಕಗಳು, 11 ವಿದ್ಯಾರ್ಥಿಗಳು ಬಂಗಾರದ ಪದಕಗಳು, 5 ವಿದ್ಯಾರ್ಥಿಗಳು ಕಂಚು ಪಡೆದು, ನಗರಕ್ಕೆ ಕೀರ್ತಿ ತಂದಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾಗಿ ನಮ್ಮ ಸಂಸ್ಥೆಗೆ ಮತ್ತು ಬಳ್ಳಾರಿ ನಗರಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಬಂಡ್ರಾಳ್ ಎಂ. ಮೃತ್ಯುಂಜಯ ಸ್ವಾಮಿ, ಗೌರವಾಧ್ಯಕ್ಷರಾದ ವಿಕ್ರಮ್‍ಮಣಿಪಾಲ್, ಉಪಾಧ್ಯಕ್ಷರಾದ ರವಿಚಂದ್ರನ್ ಶಬರಿ ರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. 



 


Post a Comment

0 Comments

Ad Code

Responsive Advertisement