ಬಳ್ಳಾರಿ ಜೂ 16 : ಬಳ್ಳಾರಿಯ ನಗರದ ಡಾ.ರಾಜ್ ಕುಮಾರ ರಸ್ತೆಯಲ್ಲಿರುವ ಸಾರ್ವಜನಿಕ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿದ ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರರಾದ ಎಂ ರಾಜೇಶ್ವರಿ ಸುಬ್ಬಾರಾಯುಡು 2022-23ನೇ ಸಾಲಿನ ಅಂದಾಜು ಆಯವ್ಯಯ ಕುರಿತು ಸಭೆಯಲ್ಲಿ ಪಾಲ್ಗೊಂಡು ಅನೇಕ ವಿಷಯಗಳನ್ನು ಚರ್ಚಿಸಿದರು. ನಂತರ ಗ್ರಂಥಾಲಯಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದರು. ಈ ಸಭೆಯಲ್ಲಿ 35ನೇ ವಾರ್ಡಿನ ಸದಸ್ಯರು ವಿ.ಶ್ರೀನಿವಾಸುಲು ಮಿಂಚು ,ಹಾಗೂ ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ,ಮಾಜಿ ಮೇಯರ್ ನಾಗಮ್ಮ ಹಾಗೂ ಮುಖ್ಯ ಗ್ರಂಥಾಲಯ ಅಧಿಕಾರಿಗಳಾದ ನರಸಣ್ಣ ,ಉಪ ನಿರ್ದೇಶಕರು, ಲಕ್ಷ್ಮಿ ಕಿರಣ್ ಬಿಕೆ ,ಎಸ್.ಸಂತೋಷ ,ಸಿದ್ದಪ್ಪ ಉಪಸ್ಥಿತರಿದ್ದರು.
.jpg)
0 Comments