Ticker

6/recent/ticker-posts

Ad Code

Responsive Advertisement

ಹೇಮರೆಡ್ಡಿ ಮಲ್ಲಮ್ಮ ಜಯಂತಿ: ನೂತನ ನಾಮ ಫಲಕ ಉದ್ಘಾಟಿಸಿದ ಎಂ.ಎಸ್.ಎಸ್

ಬಳ್ಳಾರಿ ಮೇ 10. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಬಂಡ್ರಾಳ್ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಅಂಗವಾಗಿ ದೇವಿಯ ನೂತನ ನಾಮ ಫಲಕವನ್ನು ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜ ಹಿರಿಯ ಮುಖಂಡರಾದ ಮಂಹಾಕಾಳಿರೆಡ್ಡಿ , ಗ್ರಾ ಪಂ ಅಧ್ಯಕ್ಷರಾದ ವಿರೇಶ ಸದಸ್ಯರಾದ ಬಸವರಾಜ, ಮಂಜುನಾಥ, ವೆಂಕಟೇಶ, ಮರೆಗೌಡ್ರು, ಹನುಮಂತಪ್ಪ  ದಾನಸೂರ ಮುಂತಾದವರು ಇದ್ದರು.



 

Post a Comment

0 Comments

Ad Code

Responsive Advertisement