ಓಂ ನಮೋ ನಾರಾಯಣಾಯ ಶ್ರೀಮತೇ ರಾಮಾನುಜಾಯ ನಮಃ
*ಶ್ರೀ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳು*
(ಯದುಗಿರಿ ಯತಿರಾಜ ಮಠ, ಮೇಲುಕೋಟೆ) ರವರ ಆಶೀರ್ವಾದದೊಂದಿಗೆ
ಪದ್ಮ.ಪಿ.ಶೇಷಾದ್ರಿ ಚಾರಿಟಬಲ್ ಟ್ರಸ್ಟ್ ಹಾಗುಶ್ರೀ ಕೋದಂಡರಾಮಸ್ವಾಮಿ ವಿದ್ಯಾರ್ಥಿ ಸೇವಾ ಸಂಘ (ರಿ)*
ಇವರುಗಳ ಸಹಕಾರದೊಂದಿಗೆ
ಪ್ರತಿ ವರ್ಷದಂತೆ ಈ ವರ್ಷದಿ ಇದೇ ದಿ. 19-05-2022ರ ಗುರುವಾರ ಮತ್ತು 20-05-2022ರ ಶುಕ್ರವಾರ
ಶ್ರೀ ಕೋದಂಡರಾಮ ಸ್ವಾಮಿ ವಿದ್ಯಾರ್ಥಿ ನಿಲಯ, ಶೇಷಾದ್ರಿಪುರಂ, ಬೆಂಗಳೂರು ಇಲ್ಲಿ
ಭಗವದ್ ಶ್ರೀ ರಾಮಾನುಜಾಚಾರ್ಯರ
ತಿರುನಕ್ಷತ್ರ ಹಾಗು ಸಾಮೂಹಿಕ ಉಪನಯನ ಮತ್ತು
ಸಮಾಶ್ರಯಣ ಕಾರ್ಯಕ್ರಮ ಆಯೋಜಿಸಲಾಗಿದೆ
ಈ ಮೂಲಕ ಎಲ್ಲ ಶ್ರೀವೈಷ್ಣವ ಬಂಧುಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ವೈಯಕ್ತಿಕವಾಗಿ ತಮ್ಮ ಮನೆಗೆ ಆಹ್ವಾನಪತ್ರಿಕೆ ತಲುಪದಿದ್ದಲ್ಲಿ ಅನ್ಯತಾ ಭಾವಿಸದೆ ವಾಟ್ಸಪ್ ಗುಂಪಿನಲ್ಲಿ ಕಳುಹಿಸಿರುವ ಆಹ್ವಾನವನ್ನುಸ್ವೀಕರಿಸಿ ದಯಮಾಡಿ ಕಾರ್ಯಕ್ರಮಕ್ಕೆ ಆಗಮಿಸಿ ಭಗವದ್ ಶ್ರೀ ರಾಮಾನುಜಾಚಾರ್ಯರ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ವಿನಂತಿಸುತ್ತೇವೆ.
ಕೆ.ಆರ್.ಜಯರಾಮ್ , ಅಧ್ಯಕ್ಷರು,
ಕಾರ್ಯಕಾರಿಣಿ ಸಮಿತಿ ಸನಾತನ ಶ್ರೀವೈಷ್ಣವ ಸಭಾ




0 Comments