ಬಳ್ಳಾರಿ ಮೇ 04. ಬೈರಾಪುರ ಗ್ರಾಮದಲ್ಲಿ ಪಾರ್ಥ ವಿಜಯ ಅರ್ಥಾತ್ ಜಟಾಸುರನ ವಧೆ ಎಂಬ ಬಯಲಾಟದಲ್ಲಿ ಉದ್ಘಾಟಕರಾಗಿ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ಭಾಗವಹಿಸಲಾಯಿತು. ಕಲಾವಿದರಿಗೆ ಮತ್ತು ಸಂಗೀತಗಾರರಿಗೆ ಶುಭ ಹಾರೈಸಲಾಯಿತು. ಈ ವೇಳೆ ಸಿದ್ದಪ್ಪನವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ APMC ಸದಸ್ಯರಾದ ಮಲ್ಲನಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮಾಯಣ್ಣ, ವಿರುಪಾಕ್ಷಿ ಗೌಡ, ಕೋಮಾರಪ್ಪ, ನಾಗರಾಜ ಗೌಡ, ರಾಮನಗೌಡ, ಮಾದವರೆಡ್ಡಿ, ದೊಡ್ಡ ಬಸನಗೌಡ ಅಣ್ಣ ಮುಂತಾದವರು ಇದ್ದರು.

0 Comments