ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಸಮಾರಂಭ ದಿನಾಂಕ : 08.04.2022 ರ ಶುಕ್ರವಾರ ಸಂಜೆ 4.30 ಕ್ಕೆ ಕೆಂಗೇರಿ ಉಪನಗರದ ಒಂದನೇ ಮುಖ್ಯರಸ್ತೆಯ ಸುರಾನ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ .
ಇದರೊಂದಿಗೆ ಆಹ್ವಾನ ಪತ್ರಿಕೆ ಹಾಗೂ ಸ್ಥಳದ ವಿವರ ಕಳುಹಿಸಲಾಗಿದೆ .ದಯಮಾಡಿ ತಪ್ಪದೆ ಕನ್ನಡದ ಈ ಕಾರ್ಯಕ್ರಮಕ್ಕೆ ತಾವು ಎಲ್ಲರೂ ಆಗಮಿಸುವಂತೆ ಕೋರುತ್ತೇನೆ.
ಸುಧೀಂದ್ರಕುಮಾರ್ ಹೆಚ್.ಎಸ್.
ಅಧ್ಯಕ್ಷರು: ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು.
ಪ್ರಧಾನ ಸಂಪಾದಕರು: ಸುದ್ದಿ ಮೃದಂಗ ನ್ಯೂಸ್
ಮಾಜಿ ಅಧ್ಯಕ್ಷ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ


0 Comments