ಬೆಂಗಳೂರು: ದಕ್ಷಿಣ ಭಾರತದ ಬ್ರಾಹ್ಮಣ ವಧು - ವರ ಸಮಾವೇಶ ರಾಜಾಜಿನಗರ ಬ್ರಾಹ್ಮಣ ಸಭಾ (ರಿ) ಹಾಗೂ ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ) ವತಿಯಿಂದ ಮೇ 1. ಭಾನುವಾರ ಬೆ. 9. ರಿಂದ 5 ಗಂಟೆ ವರೆಗೆ ಬೆಂಗಳೂರಿನ ಶ್ರೀ ಶಂಕರ ಸೇವಾ ಸಮಿತಿ ಸಭಾಂಗಣದಲ್ಲಿ, ದಕ್ಷಿಣ ಭಾರತ ಭಾಷಣ ವಧು - ವರ ಸಮಾವೇಶ ಆಯೋಜಿಸಲಾಗಿದೆ . ಎಲ್ಲಾ ವಿದ್ಯಾರ್ಹತೆಳ್ಳ ಹಾಗೂ ಎಲ್ಲಾ ತ್ರಿಮತಸ್ಥ ಬ್ರಾಹ್ಮಣ ವಧು – ವರರು, ವಿಕಲ ಚೇತನರು ನೊಂದಾಯಿಸಿಕೊಳ್ಳಲು ಹೆಚ್ಚಿನ ಮಾಹಿತಿಗಾಗಿ : 8217876335 ಸಂಪರ್ಕಿಸಲು ಕೋರಲಾಗಿದೆ .
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
(ಮಂಗಳಸೂತ್ರ ಎಸ್ . ಶ್ರೀನಿವಾಸ್ )
ಪ್ರಧಾನ ಕಾರ್ಯದರ್ಶಿ, ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ .)
ಬೆಂಗಳೂರು ಮೊ: 8217976335
0 Comments