Ticker

6/recent/ticker-posts

Ad Code

Responsive Advertisement

ರೈತರು - ಜನಸಾಮಾನ್ಯರ ಸಮಾವೇಶದಲ್ಲಿ ಅರವಿಂದ್‌ ಕೇಜ್ರಿವಾಲ್‌

 ಆಮ್‌ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕರು ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ರವರು ಬೆಂಗಳೂರಿಗೆ ಆಗಮಿಸಿ, ಏಪ್ರಿಲ್‌ 21ರ ಗುರುವಾರ ನಡೆಯಲಿರುವ ರೈತರು ಹಾಗೂ ಜನಸಾಮಾನ್ಯರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.








ಸುಮಾರು 50,000 ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. 
ಸ್ಥಳ: ನ್ಯಾಷನಲ್‌ ಕಾಲೇಜು ಮೈದಾನ, ಬಸವನಗುಡಿ, ಬೆಂಗಳೂರು
ಸಮಯ: ಏಪ್ರಿಲ್‌ 21, ಬೆಳಗ್ಗೆ 11.30 ಗಂಟೆ

Post a Comment

0 Comments

Ad Code

Responsive Advertisement