ರಜಪೂತ್ ಸಮಾಜದಿಂದ ಕೆಕೆಒ ರಾಜ್ಯಾಧ್ಯಕ್ಷ ಉದಯ್ ಸಿಂಗ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು
ಬೆಂಗಳೂರು : ನಗರದ ಯಲಹಂಕ ಸಮೀಪದಲ್ಲಿರುವ ಹೀರಾ ಫರ್ಮ್ ಹೌಸ್ನಲ್ಲಿ ನಡೆದ ರಾಜಸ್ಥಾನ ರಾಜಪೂತ್ ಸಮಾಜದ ಕಾರ್ಯಕ್ರಮದಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್ ರವರ ಹುಟ್ಟುಹಬ್ಬದ ಅಂಗವಾಗಿ ಸಮಾಜದ ಪ್ರಮುಖರಿಂದ ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಮುಖಂಡರುಗಳಾದ ತಾರಾಸಿಂಗ್ ರವರೊಂದಿಗೆ ಕ್ಷತ್ರಿಯ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
0 Comments