ಬೆಂಗಳೂರು : ನವೆಂಬರ್ 27, 28, 29 ರಂದು ಬಿಐಇಸಿ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸ್ಬಿಷನ್ ಸೆಂಟರ್ ನಲ್ಲಿ, ಗ್ರೀನ್ ವೆಹಿಕಲ್ ಎಕ್ಸ್ಪೋ ಬಗ್ಗೆ ಮಾಹಿತಿಯನ್ನು ನೀಡಲು ಎಫ್ ಕೆ ಸಿ ಸಿ ಐ ಸಭಾಂಗಣದಲ್ಲಿಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಆಟೋ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ರಹಮತುಲ್ಲಾ, ಕಾರ್ಯದರ್ಶಿ ಸಿ.ವೆಂಕಟೇಶ್, ರಾಜನ್, ಕಎಪಿಎಎಂಎ ಅಧ್ಯಕ್ಷ ಅನ್ಸಾರ್, ಬಿಸಿಸಿಎ ಅಧ್ಯಕ್ಷ ಸುರೇಶ್, ಕಎಎಂಇಎ ಉಪಾಧ್ಯಕ್ಷ ಭಾಸ್ಕರ್ ನಾಯ್ಡು, ಗಾರ್ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಪಿ.ಎಚ್.ರಾಜ್ ಪುರೋಹಿತ್, ಎಕ್ಸ್ಪೋ ಸಂಘಟಕರು ಮುದಸ್ಸಿರ್ ಹಾಗೂ ಶ್ರೀರಾಮ್ ಉಪಸ್ಥಿತರಿದ್ದರು.
0 Comments