Ticker

6/recent/ticker-posts

Ad Code

Responsive Advertisement

*ದಿನಸಿ ಕಿಟ್ ವಿತರಣೆ*

ಬೆಂಗಳೂರು -ಜು.5-      ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಕರೋನ ಸಮಯದ ಸಂಕಷ್ಟದಲ್ಲಿರುವ ಕೃಷ್ಣಯ್ಯನಪಾಳ್ಯ ಹಾಗೂ ಸದಾನಂದನಗರದ  ಅಸಂಘಟಿತ ವಲಯದ 350 ಕಾರ್ಮಿಕರಿಗೆ ಇಂದು ದಿನಸಿ ಕಿಟ್ ವಿತರಿಸಲಾಯಿತು  ಹಿರಿಯ ಕಾ,ರ್ಮಿಕ ನಿರೀಕ್ಷಕರಾದ  R T ಶಶಿಧರ್ ಹಾಗೂ  ಕಾರ್ಮಿಕ ಇಲಾಖೆಯಹಿರಿಯ ಅಧಿಕಾರಿಯಾದ  ಶ್ರೀಮತಿ ಗೀತಾ  ಸಮ್ಮುಖದಲ್ಲಿ ಕಾರ್ಮಿಕರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.  ಸದಾನಂದ ನಗರದ ಬಿ ಡಿ ಎ  ಕಲ್ಯಾಣ ಸಂಘವು ವಿತರಣಾ ಕಾರ್ಯವನ್ನ ನಡೆಸಿಕೊಟ್ಟಿತು. ಸಂಘದ ಹಾಗೂ ಹಾಗೂ ಇಲ್ಲಿನ ಹಿರಿಯ ನಾಗರಿಕ ವೇದಿಕೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






Post a Comment

0 Comments

Ad Code

Responsive Advertisement