ಸ್ವಾತಂತ್ರ್ಯದ ಎಪ್ಪತ್ತೈದನೇ ವರ್ಷಾಚರಣೆಯ ಈ ಸಂದರ್ಭವು ಹಿಂತಿರುಗಿ ನೋಡುವ ಅವಕಾಶ ನೀಡಿದೆ. ಮುಂದೆ ಚಲಿಸಲಿಕ್ಕಾಗೇ ನಾವು ಹಿಂತಿರುಗಿ ನೋಡಬೇಕಿದೆ.
ಸ್ವಾತಂತ್ರ್ಯಾನಂತರದಲ್ಲಿ.. ಎಂಬ ಶೀರ್ಷಿಕೆಯಿಟ್ಟುಕೊಂಡು ಭಾರತ ಜ್ಞಾನ ವಿಜ್ಞಾನ ಸಮಿತಿ- ಕರ್ನಾಟಕ, ವರ್ಷವಿಡೀ ಇಂತಹ ಮರುನೋಟ ಉಪನ್ಯಾಸಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಎಪ್ಪತ್ರೈದು ವರ್ಷಗಳ ನಮ್ಮ ನೆನಪುಗಳು, ನಮ್ಮ ದಾರಿ, ನಮ್ಮ ನಿಲ್ದಾಣಗಳೆಲ್ಲವೂ ನಮ್ಮ ಪಯಣದ ಸಾರ್ಥಕತೆಯನ್ನು ತಿಳಿಸಲಿವೆ ಮತ್ತು ನಮ್ಮ ಗುರಿಗಳನ್ನು ಮರು ವಿಮರ್ಶೆಗೂ ಒಳಪಡಿಸುತ್ತವೆ ಎಂಬ ಆಶಯ ನಮ್ಮದು. ಆರಂಭಿಕ ಉಪನ್ಯಾಸದಲ್ಲಿ ಈ ರವಿವಾರ ಪ್ರೊ.ಇರ್ಫಾನ್ ಹಬೀಬ್ ನಮ್ಮೊಡನಿರುತ್ತಾರೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿನ ಧರ್ಮನಿರಪೇಕ್ಷತೆ ಮತ್ತು ಪ್ರಜಾಪ್ರಭುತ್ವದ ಕುರಿತು ಮಾತನಾಡಲಿದ್ದಾರೆ. ಪ್ರೊ. ಪುರುಷೋತ್ತಮ ಬಿಳಿಮಲೆ ಅವರೊಡನೆ ಸಂವಾದಿಸಲಿದ್ದಾರೆ. August 22, Sunday 6.00 PM (IST) Join us live: https://www.youtube.com/watch?
Feel free to reach us with any queries.
Subhankar
General Secretary
General Secretary
Bharat Gyan Vigyan Samithi (BGVS) - Karnataka
+91-94490-45096
BHARAT GYAN VIGYAN SAMITI
Second Floor, Old Chemical Engineering Building
Indian Institute of Science
Bangalore 560 012. India.
+91-80-2293-2395 (Landline telephone)
0 Comments