ಬಳ್ಳಾರಿ ಆ 13. ಬಳ್ಳಾರಿ ನಗರದ ಪ್ರತಿಷ್ಠಿತ ಚಿನ್ನದ ಮಳಿಗೆಯಾಗಿರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಶೋರೋಮ್ನಲ್ಲಿ 13/08/21 ಶುಕ್ರವಾರ ಕೌಲ್ಬಜಾರ್ ಪೋಲೀಸ್ ಠಾಣೆಯ ಇನ್ಸೆ ಕ್ಟರ್ ಆದ ಸುಭಾಷ್ ಚಂದ್ರ ಮತ್ತು ಶ್ರೀಮತಿ ನೇತ್ರಾ ಸುಭಾಷ್ಚಂದ್ರರವರಿAದ ಆರ್ಟಿಸ್ಟಿç ಕಲಾತ್ಮಕ ಆಭರಣಗಳ ಪ್ರಧರ್ಶನಕ್ಕೆ ಮತ್ತು ಮಾರಾಟಕ್ಕೆ ಚಾಲನೆ ನೀಡಲಾಯಿತು. ಈ ಪ್ರಧರ್ಶನ ಮತ್ತು ಮಾರಾಟವು ಆಗಸ್ಟ್ 16ರ ವರಗೆ ಇರುತ್ತದೆ.
ಸರಕಾರದ ಆದೇಶದಂತೆ ಕೋವಿಡ್ 19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆಂದು, ಗ್ರಾಹಕರು ಮಾಸ್ಕನ್ನು ತಪ್ಪದೇ ಧರಿಸಬೇಕೆಂದು,ಸಾಮಾಜಿಕ ಅಂತರವನ್ನು ಪಾಲಿಸಬೇಕೆಂದು ಶೋರೂಮ್ನ ಮುಖ್ಯಸ್ಥರಾದ ಡಿ.ವಿಜಯ್ ಕುಮಾರ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸತೀಶ್,ಮಲಬಾರ್ಗೋಲ್ಡ್ನ ಸಿಬ್ಬಂದಿ ಮತ್ತು ಗ್ರಾಹಕರು ಉಪಸ್ಥಿತರಿದ್ದರು. ಕೌಲ್ಬಜಾರ್ ಪೋಲೀಸ್ ಠಾಣೆಯ ಇನ್ಸೆ÷್ಪಕ್ಟರ್ ಆದ ಸುಭಾಷ್ ಚಂದ್ರ ಮತ್ತು ಶ್ರೀಮತಿ ನೇತ್ರಾ ಸುಭಾಷ್ಚಂದ್ರರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

0 Comments