Ticker

6/recent/ticker-posts

Ad Code

Responsive Advertisement

ಅಭಿನಂದನಾ ಸಮಾರಂಭ ಆಹ್ವಾನ

ಕರ್ನಾಟಕ ಪ್ರದೇಶ ಕುರುಬರ ಸಂಘ (ರಿ) ಮತ್ತು ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ  ಮತ್ತು ವರದಿಗಾರರ ಸಂಘ (ರಿ) ಬೆಂಗಳುರು ವತಿಯಿಂದ ಹಿರಿಯ ಪತ್ರಕರ್ತರು ಮತ್ತು ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ.ವಿ. ಪ್ರಭಾಕರ್ ಮತ್ತು ವಿಜಯವಾಣಿ ಸಹಾಯಕ ಸಂಪಾದಕರಾದ  ಶ್ರೀ ರುದ್ರಣ್ಣ ಹರ್ತಿಕೋಟೆ ಅವರಿಗೆ ಅಭಿನಂದನಾ ಸಮಾರಂಭವನ್ನು ದಿನಾಂಕ : ೦೧-೦೬-೨೦೨೩ ರಂದು ಗುರುವಾರ ಬೆಳಿಗ್ಗೆ ೧೧-೦೦ ಗಂಟೆಗೆ ಕನಕ ಸಭಾಂಗಣ, ಕರ್ನಾಟಕ ಪ್ರದೇಶ ಕುರುಬರ ಸಂಘ, ಗಾಂಧಿನಗರ , ಬೆಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.



Post a Comment

0 Comments

Ad Code

Responsive Advertisement