Ticker

6/recent/ticker-posts

Ad Code

Responsive Advertisement

ಸತತ ಮೂರನೇ ಬಾರಿಗೆ ಶಾಸಕರಾಗಿರುವ ದಿನಕರ ಶೆಟ್ಟಿರವರಿಗೆ ಅಭಿನಂದನೆಗಳು

ಬೆಂಗಳೂರು :  ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿ ಸತತ ಮೂರನೇ ಬಾರಿಗೆ ದಿನಕರ ಶೆಟ್ಟಿರವರು ವಿಜೇತರಾಗಿ ಸೋಮವಾರದಂದು ವಿಧಾನಸೌದದಲ್ಲಿ ಪ್ರಮಾಣವಚನವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಅಖಿಲ ಕರ್ನಾಟಕ ಗಾಣಿಗ ಮಹಾಸಭಾದ ವತಿಯಿಂದ ಅಧ್ಯಕ್ಷ ಚಂದ್ರಶೇಖರ ನೇತೃತ್ವದಲ್ಲಿ ಶಾಸಕರನ್ನು ಭೇಟಿಯಾಗಿ  ಅವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಲಾಯಿತು.


ಈ ವೇಳೆ ಖಜಾಂಚಿ ಪುರುಷೋತ್ತಮ್, ಮುಖಂಡರುಗಳಾದ  ದೇವರಾಜ್, ಶ್ರೀನಿವಾಸ್ ವಿ. ಮತ್ತು ವಿನೋದ್ ಕುಮಾರ್ ರವರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement