Ticker

6/recent/ticker-posts

Ad Code

Responsive Advertisement

ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ "ಬೇಸಿಗೆ ಧಾರ್ಮಿಕ ಶಿಕ್ಷಣ ಶಿಬಿರ"

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ  ಏಪ್ರಿಲ್ 21 ರಿಂದ 30ರ ವರೆಗೆ ಮಧ್ಯಾಹ್ನ 2-00 ರಿಂದ ಸಂಜೆ 6-00 ಗಂಟೆಯವರೆಗೆ  ಮಂತ್ರಾಲಯ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಅಧ್ಯಾಪಕರ ವರ್ಗದಿಂದ "ಬೇಸಿಗೆ ಧಾರ್ಮಿಕ ಶಿಕ್ಷಣಶಿಬಿರ"ವನ್ನು ತ್ರಿಮತಸ್ಥ ಬ್ರಾಹ್ಮಣರಿಗೆ ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಶಿಬಿರದಲ್ಲಿ ಭಾಗವಹಿಸುವಂತಹ ವಿದ್ಯಾರ್ಥಿಗಳು ಏಪ್ರಿಲ್ 20ರ  ಒಳಗೆ ತಮ್ಮ ಭಾವಚಿತ್ರದೊಂದಿಗೆ  ಅರ್ಜಿ ಸಲ್ಲಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬಹುದು.

 ಹೆಚ್ಚಿನ ಮಾಹಿತಿಗಾಗಿ- ಶ್ರೀಮಠದ ವ್ಯವಸ್ಥಾಪಕರಾದ ಆರ್.ಕೆ.  ವಾದಿಂದ್ರಾಚಾರ್ಯ, ಶ್ರೀ ನಂದಕಿಶೋರಾಚಾರ್ಯ,  ಇವರನ್ನು ಸಂಪರ್ಕಿಸಬಹುದು ಎಂದು  ಶ್ರೀಮಠದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

9945429129-9448847586-9449133929-08022443962

Post a Comment

0 Comments

Ad Code

Responsive Advertisement