Ticker

6/recent/ticker-posts

Ad Code

Responsive Advertisement

ದಾಸಗಾನ ವೈಭವ

 ಜಯನಗರದ ಐದನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಸುಶಮೀಂದ್ರ ಸಭಾ ಭವನದಲ್ಲಿ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಏಪ್ರಿಲ್ 20, ಗುರುವಾರ ಮೈಸೂರಿನ ಶ್ರೀಮತಿ ಸುಮನಾ ಶ್ರೀಕಾಂತ್ ಅವರಿಂದ "ದಾಸಗಾನ ವೈಭವ"  ಕಾರ್ಯಕ್ರಮ ಜರುಗಿತು. ವಿ|| ಶ್ರೀ ಎಸ್. ಶಶಿಧರ್ ಪಿಟೀಲು ವಾದನದಲ್ಲಿ ಹಾಗೂ ವಿ|| ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಮೃದಂಗ ವಾದನದಲ್ಲಿ ಸಾಥ್ ನೀಡಿದರು.



Post a Comment

0 Comments

Ad Code

Responsive Advertisement