Ticker

6/recent/ticker-posts

Ad Code

Responsive Advertisement

“ಮುಕ್ತ ಮತದಾನ – ಸಮರ್ಥ ಸರ್ಕಾರ” - ಸ್ವತಂತ್ರ ಅಧ್ಯಯನ ತಂಡದ “ಡಯಾಗ್ನೋಸ್ಟಿಕ್” ವರದಿ

ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ “ಮತದಾನ ಮುಕ್ತವಾಗಿ ನಡೆದು,   ಸಮರ್ಥ ಸರ್ಕಾರ ಅಧಿಕಾರಕ್ಕೆ ಬರಲಿ” ಎನ್ನುವ ಸದಾಶಯದ ಹಿನ್ನೆಲೆಯಲ್ಲಿ ಸ್ವತಂತ್ರ ಅಧ್ಯಯನ ತಂಡ  ರಾಜ್ಯದಾದ್ಯಂತ ಮತದಾರರ ಸಮೀಕ್ಷೆ ನೆಡೆಸಿ   ವರದಿ ಒಂದನ್ನು  ತಯಾರಿಸಿರುತ್ತದೆ.

ಈ ವರದಿಯನ್ನು ಫೆಬ್ರುವರಿ  14ರಂದು ಮೈಸೂರಿನಲ್ಲಿ ಸಮಾಜವಾದಿ ನೇತಾರ ಪ್ರೊ.  ಮಧು ದಂಡವತೆ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಹಿರಿಯ ಸಾಹಿತಿ ದೇವನೂರು ಮಹಾದೇವ ಬಿಡುಗಡೆ ಮಾಡಿರುತ್ತಾರೆ. ವಿವಿಧ ಜನಪರ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು, ಸಮಾಜವಾದಿ ಧುರೀಣರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಪ್ರಸಿದ್ಧ ರಾಜಕೀಯ ವಿಮರ್ಶಕರಾದ ಸುಧೀಂದ್ರ ಕುಲಕರಣಿಯವರು ದಿಕ್ಸೂಚಿ ಭಾಷಣ ಮಾಡಿರುತ್ತಾರೆ. 

ಜನತಂತ್ರದ ‘ನೈಜ ಹಕ್ಕುದಾರರ’ ಧ್ವನಿ ಆಲಿಸಿರುವ  ಈ ವರದಿಯ saft ಪ್ರತಿಯನ್ನು ತಮ್ಮ ಮುಂದಿಡಲಾಗುತ್ತಿದೆ. 


Dr. Prakash KammardiMsc (London), MSc (Agri.Econ), PhD, Post Doc (Germany)

Retd. Professor of Agriculture Economics, UAS Bangalore

Formerly Chairman (with Minister of State Rank), Karnataka Agricultural Prices Commission, 

Govt. of Karnataka   Mob: 9448772202






Post a Comment

0 Comments

Ad Code

Responsive Advertisement