Ticker

6/recent/ticker-posts

Ad Code

Responsive Advertisement

ರಾಯರ ಸನ್ನಿಧಿಯಲ್ಲಿ "ಹರಿದಾಸವಾಣಿ"


'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಹೊಸಕೆರೆಹಳ್ಳಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆಬ್ರವರಿ 22, ಬುಧವಾರದಂದು ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಸಹನಾ ಶ್ರೀವತ್ಸ ಅವರು ಹರಿದಾಸರ ಪದಗಳನ್ನು ಪ್ರಸ್ತುತ ಪಡಿಸಿದರು. 


 ಶ್ರೀ ಶ್ರೀವತ್ಸ ಸುಬೋಧ ಪಿಟೀಲು ವಾದನದಲ್ಲಿ, ಶ್ರೀ ವಿಶಾಖ ಮೃದಂಗ ವಾದನದಲ್ಲಿ ಸಾಥ್ ನೀಡಿದರು.

Post a Comment

0 Comments

Ad Code

Responsive Advertisement