Ticker

6/recent/ticker-posts

Ad Code

Responsive Advertisement

ಗುರು ರಾಯರ ಬೃಂದಾವನಕ್ಕೆ ಅಲಂಕಾರ ಹಾಗೂ "ಕಲಾಕ್ಷಿತಿ" ನೃತ್ಯಶಾಲೆಯವಿದ್ಯಾರ್ಥಿಗಳಿಂದ "ಭರತನಾಟ್ಯ"

 ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಆಶೀರ್ವಾದದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕ   ಶ್ರೀಯುತ ರಾಜಾ, ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಶ್ರೀ ಗುರು ರಾಯರ  ಸನ್ನಿಧಿಯಲ್ಲಿ ಡಾ// ಎಂ , ಆರ್ ಕೃಷ್ಣಮೂರ್ತಿಯವರ ನಿರ್ದೇಶನದಲ್ಲಿ-"ಕಲಾಕ್ಷಿತಿ"ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ "ಭರತನಾಟ್ಯ" ಕಾರ್ಯಕ್ರಮವು ನೆರವೇರಿತು.




ಶ್ರೀಮಠದ ಅರ್ಚಕರಾದ ಶ್ರೀನಂದಕಿಶೋರ್ ಆಚಾರ್ಯರು ತಿಳಿಸಿದರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಗುರು ರಾಯರ ದರ್ಶನಪಡೆದು ಹಾಗೂ ಪ್ರಸಾದ ಸ್ವೀಕರಿಸಿ ಶ್ರೀಹರಿವಾಯು ಗುರು ಗಳ ಅನುಗ್ರಹಕ್ಕೆ ಪಾತ್ರರಾದರು,

Post a Comment

0 Comments

Ad Code

Responsive Advertisement