ಪರಂಪರಾ ಕಲ್ಚರಲ್ ಫೌಂಡೇಶನ್ ವತಿಯಿಂದ ಗಗನಕೊಂದು ಕಾವ್ಯ ಗುಚ್ಛ ಕವನ ಸಂಕಲನ ಲೋಕಾರ್ಪಣೆ ಮಾಡಲಾಯಿತು.
ನಯನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಕೃತಿಯನ್ನು ಬಿಡುಗಡೆ ಮಾಡಿದರು.
ಪರಂಪರಾ ಕಲ್ಚರಲ್ ಫೌಂಡೇಶನ್ ನ ಅಧ್ಯಕ್ಷ ಜಿ.ಪಿ.ರಾಮಣ್ಣ, ಗಗನ್ ದೀಪ್ ಸಿಂಗ್, ಪ್ರಕಾಶಕ ಡಾ.ಎಂ. ಬೈರೇಗೌಡ, ಎಂ.ಎಸ್.ವೆಂಕಟೇಶ್, ಕೃತಿಕಾರ ಸದ್ಗುರು ಬಾಬು, ಹಿರಿಯ ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ, ಲೇಖಕ ಡಾ.ಕಾ.ವೆಂ.ಶ್ರೀನಿವಾಸ ಮೂರ್ತಿ ಮತ್ತು ಕೆಎಎಸ್ ಅಧಿಕಾರಿಣಿ ಜಿ.ರಶ್ಮಿ ಅವರುಗಳಿದ್ದಾರೆ.

0 Comments