Ticker

6/recent/ticker-posts

Ad Code

Responsive Advertisement

"ಹರಿದಾಸವಾಣಿ" ಡಾ|| ಶುಭಮಂಗಳ ಅವರಿಂದ

-------------------------------

ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಅಕ್ಟೋಬರ್ 27, ಗುರುವಾರ ಸಂಜೆ 7-30ಕ್ಕೆ, ಡಾ|| ಶುಭಮಂಗಳ ಅವರಿಂದ "ಹರಿದಾಸ ವಾಣಿ" ಕಾರ್ಯಕ್ರಮ ಏರ್ಪಡಿಸಿದೆ. 

ಮಾ|| ಭುವನ್ ಮತ್ತು ನಂದನ್ (ಕೀ-ಬೋರ್ಡ್), ಶ್ರೀ ಶೌರಿ ಶ್ಯಾನುಭಾಗ್ (ತಬಲಾ).  ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು-560041

ಸರ್ವರಿಗೂ ಆದರದ ಸುಸ್ವಾಗತ





Post a Comment

0 Comments

Ad Code

Responsive Advertisement