ಭಜನ-ಪ್ರವಚನ-ಸಂಕೀರ್ತನ
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಬೆಂಗಳೂರು ಶ್ರೀ ಕಾಶಿ ಮಠ ಇವುಗಳ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 15 ರಿಂದ 21ರ ವರೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ಧು, ಅವುಗಳ ವಿವರಗಳು ಈ ರೀತಿ ಇವೆ :
ಭಜನೆ : ಪ್ರತಿದಿನ ಸಂಜೆ 6-00 ರಿಂದ 7-00
------------------------------
ಅಕ್ಟೋಬರ್ 15, ಶನಿವಾರ : ಶ್ರೀ ಗುರುರಾಜ ಭಜನಾ ಮಂಡಳಿ, ಮುತ್ಯಾಲನಗರ
ಅಕ್ಟೋಬರ್ 16, ಭಾನುವಾರ : ಶ್ರೀ ಅಂಭ್ರಣಿ ಭಜನಾ ಮಂಡಳಿ, ರಾಜಾಜಿನಗರ
ಅಕ್ಟೋಬರ್ 17, ಸೋಮವಾರ : ಅಲಕನಂದ ಭಜನಾ ಮಂಡಳಿ, ಬಸವೇಶ್ವರನಗರ
ಅಕ್ಟೋಬರ್ 18, ಮಂಗಳವಾರ : ಶ್ರೀ ವಿಜಯ ವಿಠಲ ಭಜನಾ ಮಂಡಳಿ, ವಿದ್ಯಾರಣ್ಯಪುರ
ಅಕ್ಟೋಬರ್ 19, ಬುಧವಾರ : ಅಖಿಲ ಭಾರತ ಮಾಧ್ವ ಮಹಿಳಾ ಭಜನಾ ಮಂಡಳಿ, ಮಲ್ಲೇಶ್ವರಂ
ಅಕ್ಟೋಬರ್ 20, ಗುರುವಾರ : ಭಾರತಿ ಭಜನಾ ಮಂಡಳಿ, ನಾಗರಬಾವಿ
ಪ್ರವಚನ ಕಾರ್ಯಕ್ರಮ : ಪ್ರತಿದಿನ ಸಂಜೆ 7-00 ರಿಂದ 8-00
ದಿನಾಂಕ 15-10-2022 ರಿಂದ 20-10-2022ರ ವರೆಗೆ
ಮ||ಶಾ||ಸಂ|| ಶ್ರೀ ಕಲ್ಲಾಪುರ ಪವಮಾನಾಚಾರ್ ಇವರಿಂದ
"ಭಾಗವತ ದಶಮ ಸ್ಕಂದ"
ಧಾರ್ಮಿಕ ಪ್ರವಚನ
ಹರಿನಾಮ ಸಂಕೀರ್ತನೆ :
ದಿನಾಂಕ 21-10-2022 ಶುಕ್ರವಾರ ಸಂಜೆ 6-30 ರಿಂದ 8-00
ಹರಿನಾಮ ಸಂಕೀರ್ತನೆ
ಗಾಯನ : ವಿ|| ಶ್ರೀಮತಿ ಅನುಷಾ ಎಸ್. ರಾಘವೇಂದ್ರ
ಪಿಟೀಲು : ವಿ|| ಶ್ರೀ ಗೋವಿಂದಸ್ವಾಮಿ ಮೃದಂಗ : ವಿ|| ಶ್ರೀ ವೆಂಕಟಸುಬ್ಬು
ಕಾರ್ಯಕ್ರಮ ನಡೆಯುವ ಸ್ಥಳ :
ಬೆಂಗಳೂರು ಶ್ರೀ ಕಾಶಿ ಮಠ
8ನೇ ಮುಖ್ಯರಸ್ತೆ, 19ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560055
-------------------------------
ಸರ್ವರಿಗೂ ಆದರದ ಸುಸ್ವಾಗತ



0 Comments