Ticker

6/recent/ticker-posts

Ad Code

Responsive Advertisement

"ಭಜನ-ಪ್ರವಚನ- ಸಂಕೀರ್ತನ"

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯ ಅಂಚೆ ಕಚೇರಿ ಹತ್ತಿರ ಇರುವ ಶ್ರೀರಾಮ ಮಂದಿರದಲ್ಲಿ ಸೆಪ್ಟೆಂಬರ್ 10 ರಿಂದ 15ರ ವರೆಗೆ ಪ್ರತಿದಿನ ಸಂಜೆ 6 ರಿಂದ 7  ವಿವಿಧ ಭಜನಾ ಮಂಡಳಿಗಳಿಂದ ಭಜನೆ, 7 ರಿಂದ 8  ಶ್ರೀ ಭೀಮಸೇನಾಚಾರ್ ಅತನೂರ ಇವರಿಂದ ಪ್ರವಚನ. 

ವಿಷಯ : "ರಾಮಾಯಣದ ನಿರ್ಣಯಗಳು". ಸೆಪ್ಟೆಂಬರ್ 16, ಶುಕ್ರವಾರ ಸಂಜೆ 6-30ಕ್ಕೆ, 

ವಿದುಷಿ ಶ್ರೀಮತಿ ರಜನಿ ಗುರುರಾಜ್ ಇವರಿಂದ "ಹರಿನಾಮ ಸಂಕೀರ್ತನೆ" ವಾದ್ಯ ಸಹಕಾರ : ವಿ|| ಶ್ರೀ ಶಶಿಧರ್ ಪಿಟೀಲು, ವಿ|| ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಮೃದಂಗ. 

 ಸರ್ವರಿಗೂ ಆದರದ ಸುಸ್ವಾಗತ

Post a Comment

0 Comments

Ad Code

Responsive Advertisement