Ticker

6/recent/ticker-posts

Ad Code

Responsive Advertisement

BIG BRAK8NG NEWS ವರುಣನ ಆರ್ಭಟ ಮುಖ್ಯಮಂತ್ರಿಗಳಿಂದ ಸಭೆ

ಗಣೇಶನ ಹಬ್ಬಕ್ಕೂ ವರುಣ ಕೃಪೆ ತೋರದೇ ಎಡಬಿಡದೆ ಮಳೆ ಸುರಿಯುತ್ತಲೇ ಇದೆ. ಬಹಳಷ್ಟು ಜನ ಮನೆಯಿಂದ ಆಚೆ ಬರೆದಂತಹ ಪರಿಸ್ಥಿತಿಕೆಲವು ಪ್ರದೇಶಗಳಲ್ಲಿ ಕಂಡುಬಂದಿದೆ. 

ಅಂತೆಯೇ,  ನಿರಂತರವಾಗಿ ಸುರಿದ ಮಳೆಯಿಂದ ಉಂಟಾದ ಹಾನಿಯ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಗೃಹ ಕಚೇರಿ ಕೃಷ್ಣದಲ್ಲಿ ಸಂಜೆ 6:00 ಗಂಟೆಗೆ ಸಭೆ ನಡೆಸಲಿದ್ದಾರೆ.

ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿರುವ ಈ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆುಕೊಳ್ಳಲಾಗುವುದು ಎಂಬುದರ ಬಗ್ಗೆ ಬೇಂಗ ಳೂರಿಗರು ದೃಷ್ಠಿ ಹರಿಸಿದ್ದಾರೆ.


Post a Comment

0 Comments

Ad Code

Responsive Advertisement