ತೋಟಗಾರಿಕೆ ಸಚಿವ ಎಂ ಮುನಿರತ್ನ ಅವರು ಪ್ರತಿ ವರ್ಷದಂತೆ ಈ ವರ್ಷವೂ ರಾಜರಾಜೇಶ್ವರಿನಗರದ ಸಾರ್ವಜನಿಕರಿಗೆ 160 ನೇ ವಾರ್ಡ್ ಶಾಸಕರ ಕಚೇರಿಯಲ್ಲಿ ಉಚಿತವಾಗಿ ಗಣೇಶ ಮೂರ್ತಿಗಳನ್ನು ವಿತರಿಸಿದರು.
ಈ ಸದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಾದ ವಿ.ಸಿ. ಚಂದ್ರು ಅವರು ವಿತರಣೆ ಮಾಡಿದರು. ವಾರ್ಡ್ ಅಧ್ಯಕ್ಷರಾದ ಶ್ರೀಮತಿ ಸವಿತಾ ಭಟ್ ಹಾಗೂ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

.jpeg)
.jpeg)

0 Comments