ಬೆಂಗಳೂರು : ಯಲಹಂಕ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಬಿಡಿಎ ಅಧ್ಯಕ್ಷರಾಗಿರುವ ಎಸ್.ಆರ್.ವಿಶ್ವನಾಥರವರ ಹುಟ್ಟು ಹಬ್ಬಕ್ಕೆ ಬೆಂಗಳೂರು ಉತ್ತರ ಕಾರ್ಯಕಾರಿಣಿ ಸದಸ್ಯರಾದ ಡಾ. ಜಿ.ಎಸ್.ಚೌಧರಿರವರು ಹೂಮಾಲೆ ಹಾಕಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಯಲಹಂಕ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಗೌಡ ಆರ್.ಎಂ., , ಯಲಹಂಕ ಬಿಜೆಪಿ ಉಪಾಧ್ಯಕ್ಷ ರಘುನಾಥ್, ಆರ್ ಎಸ್ ಎಸ್ ಪ್ರಮುಖರು ಶ್ರೀನಿವಾಸ್, ಅರ್ಜುನ್ ಎಸ್., ಕಾವೇರಪ್ಪ ಮುಂತಾದವರು ಉಪಸ್ಥಿತರಿದ್ದರು.


0 Comments