Ticker

6/recent/ticker-posts

Ad Code

Responsive Advertisement

ಅವಿಭಜಿತ ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಪಿ. ಪುಟ್ಟರಂಗಪ್ಪರವರಿಗೆ ಗೌರವ ಡಾಕ್ಟರೇಟ್

"ಏಷ್ಯಾ ವೇದಿಕ್ ಕಲ್ಚರ್ ಫೌಂಡೇಷನ್ " ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ದಕ್ಷ ಆಡಳಿತಗಾರ ನಿವೃತ್ತ ಐ ಎ ಎಸ್ ಪಿ. ಪುಟ್ಟರಂಗಪ್ಪನವರು ದೀಪ ಬೆಳಗಿಸುವ ಮುಖಾಂತರ ಚಾಲನೆ ನೀಡಿದರು. 



ಇದೇ ಸಂದರ್ಭದಲ್ಲಿ "ಏಷ್ಯಾ ವೇದಿಕ್ ಕಲ್ಚರ್ " ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಇದರೊಂದಿಗೆ ಪಿ. ಪುಟ್ಟರಂಗಪ್ಪನವರ ಸಾಧನೆಯ ಕುರಿತು ಕಿರು ಹೊತ್ತಿಗೆ ಬಿಡುಗಡೆಯಾಯಿತು.


Post a Comment

0 Comments

Ad Code

Responsive Advertisement