ಬಳ್ಳಾರಿ ಮೇ 22. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ವಿಜಯನಗರ ಜಿಲ್ಲೆಯ ಹಂಪಿಯ ಉಗ್ರನರಸಿಂಹ ದೇವಸ್ಥಾನ ಆವರಣದ ಬಡವಿಲಿಂಗದ ಬಳಿ ಯೋಗೋತ್ಸವ ಕಾರ್ಯಕ್ರಮ ಭಾನುವಾರ ಬೆಳಗ್ಗೆ ನಡೆಯಿತು. ಶ್ವಾಸಗುರು ವಚನಾಂದಸ್ವಾಮಿ, ಸಚಿವರಾದ ಆನಂದಸಿಂಗ್ ಸೇರಿದಂತೆ ಸಾವಿರಾರು ಜನರು ಈ ಯೋಗೋತ್ಸವದಲ್ಲಿ ಪಾಲ್ಗೊಂಡಿದ್ದರು.
.jpg)
0 Comments