Ticker

6/recent/ticker-posts

Ad Code

Responsive Advertisement

ಶ್ರೀಶ್ರೀ ಕೆಂಚಮ್ಮ ದೇವಿ ದೇವಸ್ಥಾನಕ್ಕೆ ಸುರೇಶ್‍ಬಾಬು ಅವರಿಂದ ಲಕ್ಷ ರೂ ದೇಣಿಗೆ

ಬಳ್ಳಾರಿ ಮೇ 08. ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಜನಪ್ರಿಯ ನಾಯಕರಾದ ಟಿ.ಹೆಚ್.ಸುರೇಶ್ ಬಾಬು ರವರು ಜವುಕು (ಅಂಜಿನಪುರ) ಗ್ರಾಮದ ದಲಿತ ಕಾಲೊನಿಯಲ್ಲಿ ದಿನಾಂಕ 07/05/2022ರಂದು ನೂತನವಾಗಿ ನಿರ್ಮಾಣವಾಗುತ್ತಿರುವ  ಶ್ರೀ ಶ್ರೀ ಕೆಂಚಮ್ಮ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ 1 ಲಕ್ಷ(ಒಂದು ಲಕ್ಷ ರೂಪಾಯಿಗಳನ್ನು) ದೇಣಿಗೆ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮತ್ತಿತರರು ಭಾಗವಹಿಸಿದ್ದರು.



 

Post a Comment

0 Comments

Ad Code

Responsive Advertisement