Ticker

6/recent/ticker-posts

Ad Code

Responsive Advertisement

Flash News: ಸ0ತೋಷ್ ಸಾವಿನ ಹಿಂದೆ ಮಹಾನಾಯಕನ ಕೈವಾಡ: ರಮೇಶ್ ಜಾರಕಿಹೊಳಿ

ಬೆಳಗಾವಿ, ಏ.14: ಬೆಳಗಾವಿಯಲ್ಲಿ ಇಂದು ಸಂತೋಷ್ ಕುಟುಂಬದವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನ್ನಡುತ್ತ ಸಂತೋಷ್ ಸಾವಿನ ಹಿಂದೆ ಮಹಾನಾಯಕನ ಕೈವಾಡ ಇದೆ ಎಂದು ಜಾರಕಿಹೊಳಿ ಹೇಳಿದರು.

ಆ ಮಹಾನಾಯಕ ಯಾರು ಎಂದು ಮಾಧ್ಯಮದವರ ಪ್ರಶ್ನೆಗೆ ಮುಂದಿನ ಸೋಮವಾರ ಎಲ್ಲವನ್ನು ಬಿಚ್ಚುಡುತ್ತೇನೆಂದು ತಿಳಿಸಿದರು. ನನ್ನ ಸಿಡಿ ಕೇಸು ಹಾಗು ಸಂತೋಷನ ಸಾವಿನ ರೂವಾರಿಯೇ ಆ ಮಹಾನಾಯಕ ಎಂದು ಹೇಳಿದರು. ಸಂತೋಷ್ ಸಾವಿನ ಸುತ್ತ ಅನುಮಾನದ ಹುತ್ತ. ಸಂತೋಷ್ ನಮ್ಮ ಕಾರ್ಯಕರ್ತ ಎಂದು ಹೇಳಿದರು. ಪೋಲೀಸ್ ತನಿಖೆಯಿಂದ ನಿಜ ಹೊರಬರಲಿದೆಂದು ಹೇಳಿದರು. ಇದು ಕಾಣದ ಕೈಗಳ ಕೈವಾಡ ಎಂದೇಳಿದರು.

Varthajala daily, Bengaluru

Post a Comment

0 Comments

Ad Code

Responsive Advertisement