Ticker

6/recent/ticker-posts

Ad Code

Responsive Advertisement

ತಿಮ್ಮಪ್ಪನ ಸನ್ನಿಧಿಯಲ್ಲಿ ಗುರು-ಶಿಷ್ಯೆಯರ ಗಾಯನ ಸೇವೆ

 "ಟಿ ಟಿ ಡಿ ಹೆಚ್ ಡಿ ಪಿ ಪಿ ವತಿಯಿಂದ ಏಪ್ರಿಲ್ 30  ರಂದು ವಯ್ಯಾಲಿಕಾವಲ್ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (TTD) ದಲ್ಲಿ ಏರ್ಪಡಿಸಿದ್ದ "ಊಂಜಲ್ ಸಂಗೀತೋತ್ಸವ" ಗಾಯನ ಕಾರ್ಯಕ್ರಮದಲ್ಲಿ, ವಿದುಷಿ ಶ್ರೀಮತಿ ಮಾಲಾ ವೆಂಕಟೇಶ್ ಮತ್ತು ಇವರ ಶಿಷ್ಯೆ ಕು|| ಸ್ಫೂರ್ತಿ ಗುರುಪ್ರಸಾದ್ ಇವರುಗಳು ಅನ್ನಮಾಚಾರ್ಯರ ಕೀರ್ತನೆಗಳನ್ನು ಹಾಗೂ ಹರಿದಾಸರ ಪದಗಳನ್ನು ಪ್ರಸ್ತುತ ಪಡಿಸಿದರು. 

ವಾದ್ಯ ಸಹಕಾರದಲ್ಲಿ, ಶ್ರೀ ಅನಿರುದ್ಧ ಶ್ರೀಧರ್ ಕೀ-ಬೋರ್ಡ್ ನಲ್ಲಿ, ಶ್ರೀ ಕೃತಿಕ್ ಕಾರಂತ್ ತಬಲಾದಲ್ಲಿ ಸಾಥ್ ನೀಡಿದರು.

Post a Comment

0 Comments

Ad Code

Responsive Advertisement