ಆತ್ಮೀಯ ಪತ್ರಕರ್ತ ಮಿತ್ರರೇ,
ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಆಮ್ ಆದ್ಮಿ ಪಾರ್ಟಿಯ ಯುವ ಘಟಕವು "ಯುವ ಉತ್ಸವ" ಕಾರ್ಯಕ್ರಮವನ್ನು ಆಯೋಜಿಸಿದೆ. *ಜನವರಿ 12, 2022 ಬುಧವಾರದಂದು* ಬೆಂಗಳೂರಿನ ಚಿಕ್ಕಪೇಟೆ, ಸಿ.ವಿ.ರಾಮನ್ ನಗರ ಹಾಗೂ ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕ ಕಾರ್ಯಕ್ರಮ ನಡೆಯಲಿದೆ.
*ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ:*
ಸಮಯ: ಬೆಳಗ್ಗೆ 10.00
ಸ್ಥಳ: ರಾಮಕೃಷ್ಣ ಆಶ್ರಮ ಸರ್ಕಲ್, ಬುಲ್ ಟೆಂಪಲ್ ರಸ್ತೆ
ಸಂಪರ್ಕ ಸಂಖ್ಯೆ: 9886627237
*ಸಿ.ವಿ.ರಾಮನ್ ವಿಧಾನಸಭಾ ಕ್ಷೇತ್ರ:*
ಸಮಯ: ಬೆಳಗ್ಗೆ 9.00
ಸ್ಥಳ: ವಿವೇಕಾನಂದ ಮೆಟ್ರೋ ಸ್ಟೇಷನ್, ಸರ್ವಜ್ಞ ನಗರ
ಸಂಪರ್ಕ ಸಂಖ್ಯೆ: 9036657910
*ರಾಜಾಜಿನಗರ ವಿಧಾನಸಭಾ ಕ್ಷೇತ್ರ:*
ಸಮಯ: ಬೆಳಗ್ಗೆ 9.00
ಸ್ಥಳ: ವಿವೇಕಾನಂದ ಪಾರ್ಕ್, ಮಹಾಕವಿ ಕುವೆಂಪು ರಸ್ತೆ
ಸಂಪರ್ಕ ಸಂಖ್ಯೆ: 9901403096
ಜಗದೀಶ್ ವಿ. ಸದಂ, ರಾ ಜ್ಯ ಮಾಧ್ಯಮ ಸಂಚಾಲಕರು
ಆಮ್ ಆದ್ಮಿ ಪಾರ್ಟಿ
ಸಂಪರ್ಕ: 9591199556, 9380029038
0 Comments