ರಾಜ್ಯದ ಹಿರಿಯ ಪತ್ರಕರ್ತರು, ಬಹುಮುಖ ಪ್ರತಿಭೆ, ಟಿ.ಎಸ್.ಆರ್ ಪ್ರಶಸ್ತಿಗೆ ಆಯ್ಕೆಯಾಗಿದ್ದ, ಹುಬ್ಬಳ್ಳಿಯ ಡಿ. ವಿ. ಮುತಾಲಿಕ ದೇಸಾಯಿ ಅವರು ನಿಧನರಾದ ವಿಷಯ ತಿಳಿದು ದುಃಖಿತನಾಗಿದ್ದೇನೆ.
ಶ್ರೀ ಮುತಾಲಿಕ ದೇಸಾಯಿ ಅವರದ್ದು ಸಂಘಜೀವತ್ವ. ಕನ್ನಡ ನಾಡು ನುಡಿ ಮತ್ತು ಸಂಸ್ಕöÈತಿಗಳ ಬಗ್ಗೆ ಅಪಾರ ಕಳಕಳಿ ಹೊಂದಿದವರಾಗಿದ್ದರು, ಎಂದು ಮುಖ್ಯಮಂತ್ರಿಗಳು ತಮ್ಮ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
0 Comments