ಬೆಂಗಳೂರಿನ ರಸ್ತೆ ಕಾಮಗಾರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಆಮ್ ಆದ್ಮಿ ಪಾರ್ಟಿ ನಡೆಸುತ್ತಿರುವ ಹತ್ತು ದಿನಗಳ ಬೃಹತ್ ಸಹಿಸಂಗ್ರಹ ಅಭಿಯಾನವು ಯಶಸ್ವಿಯಾಗಿ ನಡೆಯುತ್ತಿದೆ. ಭಾಗವಾಗಿ ನಾಳೆ (ಡಿಸೆಂಬರ್ 10, 2021 - ಶುಕ್ರವಾರ ) ಬೊಮ್ಮನಹಳ್ಳಿ ಹಾಗೂ ಬಿಟಿಎಮ್ ವಿಧಾನಸಭಾ ಕ್ಷೇತ್ರದಲ್ಲಿ ಸಹಿಸಂಗ್ರಹ ಹಾಗೂ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಸಮಯ ಹಾಗೂ ಸ್ಥಳ:
ಬೆಳಗ್ಗೆ 9.30ಕ್ಕೆ ಆರಂಭ
ಸ್ಥಳೀಯ ಸಂಪರ್ಕ:
ಸೀತಾರಾಂ ಗುಂಡಪ್ಪ , ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷರು
ಮೊಬೈಲ್: 9740318625
0 Comments