Ticker

6/recent/ticker-posts

Ad Code

Responsive Advertisement

ಸಮಾಜ ಸೇವೆಗಾಗಿ ಡಾ.ಜಿ.ಎಸ್.ಚೌಧರಿರವರಿಗೆ ಸನ್ಮಾನ

ಬೆಂಗಳೂರು : ಪ್ರಿಯ ದರ್ಶನ್ ಸಾಂಸ್ಕೃತಿಕ ಕಲೆಗಳ ಪ್ರತಿಷ್ಠಾನ  ಹಾಗೂ ಸಾಗರ ಸಂಗಮಂ ಸಾಂಸ್ಕೃತಿಕ ಅಕಾಡೆಮಿಗಳ 15 ನೇ ವಾರ್ಷಿಕೋತ್ಸವದ ಅಂಗವಾಗಿ ಸಂಪಿಗೆ ರಸ್ತೆಯ ಎ.ಇ.ಡಬ್ಲ್ಯು.ಎಸ್. ಲೇಡಿಸ್ ಕ್ಲಬ್ ನ  ಭೂಮಿಕಾ ಸಭಾಂಗಣದಲ್ಲಿ  ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಮಾಜ ಸೇವಾ ರಂಗದಿಂದ ಡಾ. ಜಿ.ಎಸ್.ಚೌಧರಿರವರನ್ನು ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಖ್ಯಾತ ಹಾಡುಗಾರರಾದ ಶಶಿಧರ್ ಕೋಟೆ, ಗೌ.ಡಾ.ಸುದರ್ಶನ ಎ.ವಿ. (ಯಾದವ್), ಕುಮಾರಿ ಮಧುಕಾಂತಿ ಮುಂತಾದವರು  ಉಪಸ್ಥಿತರಿದ್ದರು.

https://www.varthajala.live/


Post a Comment

0 Comments

Ad Code

Responsive Advertisement