Ticker

6/recent/ticker-posts

Ad Code

Responsive Advertisement

ಪುನೀತ್‌ ಗೌರವಾರ್ಥ ಉಚಿತ ಹೃದಯ ಚಿಕಿತ್ಸಾ ಶಿಬಿರ

 ಕನ್ನಡ ಚಿತ್ರರಂಗದ ಖ್ಯಾತ ನಟ ದಿ. ಪುನೀತ್‌ ರಾಜ್‌ಕುಮಾರ್‌ರವರ ಗೌರವಾರ್ಥ ಆಮ್‌ ಆದ್ಮಿ ಪಾರ್ಟಿಯು "ಉಚಿತ ಹೃದಯ ಚಿಕಿತ್ಸಾ ಶಿಬಿರ" ಹಮ್ಮಿಕೊಂಡಿದೆ. ನವೆಂಬರ್‌ 27, 2021ರ ಶನಿವಾರದಂದು ಬೆಳಗ್ಗೆ  10.00 ರಿಂದ ಮಧ್ಯಾಹ್ನ 2.30ರವರೆಗೆ ಬೆಂಗಳೂರಿನ ಶ್ರೀ ಪ್ರಸನ್ನ ಗಣಪತಿ ಕಲ್ಯಾಣ ಮಂಟಪದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.


ವಿಳಾಸ: ಶ್ರೀ ಪ್ರಸನ್ನ ಗಣಪತಿ ಕಲ್ಯಾಣ ಮಂಟಪ, 1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಸಂಪಂಗಿರಾಮನಗರ ನಗರ, ಬೆಂಗಳೂರು


Post a Comment

0 Comments

Ad Code

Responsive Advertisement