Ticker

6/recent/ticker-posts

Ad Code

Responsive Advertisement

ಕರ್ನಾಟಕ ರಾಜ್ಯ ಟ್ರಾನ್ಸ್‌ಪೋರ್ಟ್ ಅಂಡ್ ಅರ್ಥ್ ಮೂವರ್ಸ್ ವತಿಯಿಂದ ಉದ್ಯಮಿಗೆ ಸನ್ಮಾನ

 ಯಶವಂತಪುರದಲ್ಲಿ ಕರ್ನಾಟಕ ರಾಜ್ಯ ಟ್ರಾನ್ಸ್‌ಪೋರ್ಟ್ ಅಂಡ್ ಅರ್ಥ್ ಮೂವರ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ತೇಜ ಇನ್ಫ್ರಾ  ಸಂಸ್ಥೆಯ ವೈ.ಶ್ರೀನಿವಾಸ ರಾಜುರವರನ್ನು ಸನ್ಮಾನಿಸಲಾಯಿತು, ವೈ.ಶ್ರೀನಿವಾಸ ರಾಜು ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.



Post a Comment

0 Comments

Ad Code

Responsive Advertisement