Ticker

6/recent/ticker-posts

Ad Code

Responsive Advertisement

ಶ್ರೀಯಂತ್ರೋಧ್ದಾರಕ ಸ್ತೋತ್ರ ಹತ್ತು ಲಕ್ಷ ಜಪ YANTHRODDARAKA PRANA DEVARU

 ಶ್ರೀ ಲಕ್ಷ್ಮೀ ನರಸಿಂಹ ಸಹಿತ ಶ್ರೀ ಯಂತ್ರೋಧ್ದಾರಕ ದೇವಸ್ಥಾನ ಹಾಗೂ ಶ್ರೀ ರಾಘವೇಂದ್ರ ಸ್ವಾಮಿ ಗಳ ಮಠ   ಬಳ್ಳಾರಿ

16-12-2021 ಗುರುವಾರ ರಂದು ನಡೆಯಲಿರುವ  ಶ್ರೀ ಹನುಮದ್  ವ್ರತ ಅಂಗವಾಗಿ ಯಂತ್ರೋಧ್ದಾರಕ ಸ್ತೋತ್ರ ವನ್ನು ಪ್ರತಿ ವರುಷ ದಂತೆ ಈ ವರುಷ ಸಹ ಶ್ರೀಯಂತ್ರೋಧ್ದಾರಕ ಸ್ತೋತ್ರ ವನ್ನು   ಹತ್ತು ಲಕ್ಷ ಜಪ  ಮಾಡ ಬೇಕೆಂದು  ಶ್ರೀ ಹರಿ ವಾಯು ಗುರು ಗಳ ಪ್ರೇರಣಾನು ಸಾರ ದಿಂದ  ಹಮ್ಮಿಕೊಳ್ಳಲಾಗಿದೆ.  ಭಕ್ತಾದಿಗಳು ಈ ಜಪದ ಯಜ್ಙದಲ್ಲಿ ಪಾಲ್ಗೊಂಡು ಶ್ರೀ ಯಂತ್ರೋಧ್ದಾರಕ ಸ್ವಾಮಿ ಯ ಅನುಗ್ರಹ ಕ್ಕೆ ಪಾತ್ರರಾಗಬೇಕಾಗಿ ವಿನಂತಿ.  ಈ ಜಪ ವನ್ನು ಪ್ರತಿ ದಿನ ಒಬ್ಬರು 13 ಸಾರಿ 42 ದಿನ ಮಾಡಬೇಕು. ಕೇವಲ 15 ನಿಮಿಷಗಳು ತಾವು ವಾಯು ದೇವರ ಅನುಗ್ರಹಕ್ಕಾಗಿ  ಜಪ ಮಾಡಬೇಕಾಗಿ ವಿನಂತಿ .   ಈ ಪ್ರಕಾರ  ನೀವು ಜಪ ಮಾಡಿರಿ. 5-11-2021 ಶುಕ್ರವಾರ ಬಲಿಪಾಡ್ಯ ಆಗುತ್ತದೆ. ಆವತ್ತಿನಿಂದ ಶ್ರೀ ಹನುಮತ್ ವ್ರತ 42 ದಿನಗಳಾಗುತ್ತದೆ.   ಆವತ್ತಿನ ದಿನ ಸಂಕಲ್ಪ ಪೂರ್ವಕ  ವಾಗಿ ಪ್ರಾರಂಭ ಮಾಡಬೇಕು. ತಮ್ಮ  ಬಂಧು ಬಳಗ ದವರ ಜತೆ ಯಲ್ಲಿ ಜಪ ಮಾಡಿಸಿ ವಿಶೇಷ  ಫಲವನ್ನು ಪಡೆಯಬೇಕಾಗಿ ವಿನಂತಿ.  ಈ ಜಪ ಯಜ್ಞ ದಲ್ಲಿ ಪಾಲ್ಗೊಳ್ಳುವವರು ಯಾವ ರೀತಿಯ ಕಾಣಿಕೆ ಸಲ್ಲಸ ಬೇಕಿಲ್ಲ . ಜಪ ಮಾಡಿದರೇ ಸಾಕು. ಈ ಜಪ ಯಜ್ಞ ದಲ್ಲಿ ಭಾಗವಹಿಸಿ ದವರು ತಮ್ಮ ಹೆಸರು ಗಳನ್ನು  ಕೆಳಗಿನ ದೂರವಾಣಿ ಸಂಖ್ಯೆಗೆ ನೊಂದಾಯಿಸಿ ಕೊಳ್ಳಬೇಕು. ಜಪ ಮಾಡುವವರಿಗೆ  ಸಂಕಲ್ಪ  ಮತ್ತು ಅಂಗನ್ಯಾಸ ,ಕರನ್ಯಾಸ , ಮಾಡುವ ವಿಧಾನ ಗಳನ್ನು ತಿಳಿಸ ಲಾಗುತ್ತದೆ. ಹಾಗೂ ಅವರ ಹೆಸರಲ್ಲಿ  16-12-2021 ರಂದು ನಡೆಯಲಿರುವ ಹೋಮ ದಲ್ಲಿ  ಸಂಕಲ್ಪ ಮಾಡಲಾಗುತ್ತದೆ.   ಈ  ಮೆಸೇಜು ತಮ್ಮ ಗೆ ತಿಳದ ಗುಂಪುಗಳಲ್ಲಿ ಸರಬರಾಜು ಮಾಡಿರಿ. 



 ವಿವರಗಳಿಗೆ ಸಂಪರ್ಕಿಸಿ. 

 ಬಲರಾಮಾಚಾರ್ಯ. 9880090198.

Post a Comment

0 Comments

Ad Code

Responsive Advertisement