67ನೇ ವನ್ಯಜೀವಿ ಸಂರಕ್ಷಣಾ ಸಪ್ತಾಹದ ಅಂಗವಾಗಿ ಆಯೋಜಿಸಲಾಗಿರುವ ವೈಲ್ಡ್ ಲೈಫ್ ಕುರಿತಾದ ಅಂಚೆಚೀಟಿ ಪ್ರದರ್ಶನ (ಅಂಚೆಚೀಟಿಗಳ ಮೂಲಕ ವನ್ಯಜೀವಿ ಕುರಿತು ಜಾಗೃತಿ) ಕಾರ್ಯಕ್ರಮಕ್ಕೆ ಸ್ವಾಗತ
*ವೈಲ್ಡ್ ವಂಡರ್ 2021*
*ಉದ್ಘಾಟನೆ:*
ಶ್ರೀ ಉಮೇಶ ವಿಶ್ವನಾಥ ಕತ್ತಿ
ಮಾನ್ಯ ಅರಣ್ಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರು, ಕರ್ನಾಟಕ ಸರ್ಕಾರ
*ದಿನಾಂಕ & ಸಮಯ:* 07.10.2021 ; ಬೆಳಗ್ಗೆ 10.30ಕ್ಕೆ
*ಸ್ಥಳ:* 8ನೇ ಮಹಡಿ, ಅರಣ್ಯಭವನ, 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು - 560003
0 Comments