Ticker

6/recent/ticker-posts

Ad Code

Responsive Advertisement

26-10-2021 ರಿಂದ 29-10-2021ರ ವರೆಗೆ ಭಜನೆ - ಪ್ರವಚನ - ಹರಿನಾಮ ಸಂಕೀರ್ತನೆ

 ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ರಾಘವೇಂದ್ರ ಸೇವಾ ಸಮಿತಿ ಜಯನಗರ 4ನೇ ಟಿ ಬ್ಲಾಕ್, ಬೆಂಗಳೂರು-560041

ಶ್ರೀಮತಿ ಪದ್ಮಶ್ರೀ ಪ್ರಸಾದ್



ಇವುಗಳ ಸಂಯುಕ್ತಾಶ್ರಯದಲ್ಲಿ

ದಿನಾಂಕ 26-10-2021 ರಿಂದ 29-10-2021ರ ವರೆಗೆ ಪ್ರತಿದಿನ ಸಂಜೆ 6 ರಿಂದ 8ರ ವರೆಗೆ

ಭಜನೆ - ಪ್ರವಚನ - ಹರಿನಾಮ ಸಂಕೀರ್ತನೆ

ಭಜನೆ : ಪ್ರತಿದಿನ ಸಂಜೆ 6-00 ಗಂಟೆಗೆ

26-10-2021 ಮಂಗಳವಾರ
ಶ್ರೀ ಸುಧಾ ಮಹಿಳಾ ವೃಂದ, ಜಯನಗರ

27-10-2021 ಬುಧವಾರ
ಅಕ್ಷಯ ವಿಪ್ರ ಭಜನಾ ಮಂಡಳಿ, ಜೆ.ಪಿ.ನಗರ

28-10-2021 ಗುರುವಾರ
ಶ್ರೀ ಹಯವದನ ವಾದಿರಾಜ ಭಜನಾ ಮಂಡಳಿ, ಬನಶಂಕರಿ

26-10-2021 ರಿಂದ 28-10-2021ರ ವರೆಗೆ ಪ್ರತಿದಿನ ಸಂಜೆ 7 ಗಂಟೆಗೆ
ಡಾ|| ವಿನಾಯಕ ನಾಮಣ್ಣನವರ್ ಇವರಿಂದ
"ಧಾರ್ಮಿಕ ಪ್ರವಚನ"

ದಿನಾಂಕ 29-10-2021 ಶುಕ್ರವಾರ ಸಂಜೆ 6-30ಕ್ಕೆ
ಶ್ರೀಮತಿ ಪದ್ಮಶ್ರೀ ಪ್ರಸಾದ್ ಇವರಿಂದ
"ಹರಿನಾಮ ಸಂಕೀರ್ತನೆ"
ವಾದ್ಯ ಸಹಕಾರ
ಶ್ರೀಮತಿ ವಾಸುಕಿ ಪರಿಮಳ (ಪಿಟೀಲು)
ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ)
-------------------------------
ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀ ರಾಘವೇಂದ್ರ ಸ್ವಾಮಿಗಳ ಮಠ,
4ನೇ 'ಟಿ' ಬಡಾವಣೆ ಜಯನಗರ, ಬೆಂಗಳೂರು-560041

Post a Comment

0 Comments

Ad Code

Responsive Advertisement