Ticker

6/recent/ticker-posts

Ad Code

Responsive Advertisement

ವೆಬಿನಾರ್ ನಲ್ಲಿ ಯುವ ಗಾಯಕ ಚಿಂತನ್ ವಿಕಾಸ್- ಜನಪದ ಗಾಯಕ ಉರುಗಲವಾಡಿ

ವೆಬಿನಾರ್ ನಲ್ಲಿ ಖ್ಯಾತ ಯುವ ಗಾಯಕ ಚಿಂತನ್ ವಿಕಾಸ್ ಹಾಗೂ ಖ್ಯಾತ ಜನಪದ ಗಾಯಕ  ಉರುಗಲವಾಡಿ ರಾಮಯ್ಯರವರು  ಕವಿಗಳ ಹಾಡು ಹಾಡಲಿದ್ದಾರೆ.

ಈ ಬಾರಿಯ ವೆಬಿನಾರ್ ನಲ್ಲಿ ಜನತೆಯ ಕವಿ ಡಾ. ಸಿದ್ದಲಿಂಗಯ್ಯ ಅವರ ಸ್ಮರಣಾರ್ಥ ವಿಶೇಷ ಉಪನ್ಯಾಸ.  ಬನ್ನಿ ನೀವು ಭಾಗವಹಿಸಿ. ವಿಷಯ ಮಂಡನೆ: ಪುರುಷೋತ್ತಮ ಬಿಳಿಮಲೆ, ನಿವೃತ್ತ ಪ್ರಾಧ್ಯಾಪಕರು, ಜೆಎನ್ ಯು ದೆಹಲಿ

 Zoom Link: https://us02web.zoom.us/j/88216944706?pwd=dGc2NDd2Nkd5T3dTeWRsMFVzeGdMUT09 

ZOOM ID: 882 1694 4706 

Passcode: 12345

Post a Comment

0 Comments

Ad Code

Responsive Advertisement