Ticker

6/recent/ticker-posts

Ad Code

Responsive Advertisement

ತರಕಾರಿ ವರ್ತಕರಿಂದ ಬುಡಾ ಅಧ್ಯಕ್ಷ ಪಾಲನ್ನ ಅವರಿಗೆ ಸನ್ಮಾನ,ಅಭಿನಂದನೆ

ಬಳ್ಳಾರಿ ಸೆ 12. ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯ ವ್ಯಾಪಾರಸ್ಥರಿಂದ ನೂತನವಾಗಿ ಆಯ್ಕೆವಾಗಿರುವ ಪಾಲನ್ನ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಮಾರುಕಟ್ಟೆಯ ಶ್ರೀಗಣೇಶ್ ಟ್ರೇಡರ್ಸ್ನ ಕಿರಣ್ ಮತ್ತು ಸುರೇಶ್,ಎಸ್.ವಿ.ಟಿ.ಮಂಜುನಾಥ್, ಎನ್.ಎA.ಡಿ. ನೂರ್ ಮಹಮ್ಮದ್,ಎ.ಟಿ.ಅಮರೇಶ್, ಪಿ.ಎ.ಬಿ.ತನ್ವೀರ್, ಎಸ್.ಕೆ.ಟಿ. ಪಂಪನಗೌಡ, ಎ0.ಕೆ.ಖಾಲಿಕ್,ಎ.ಆರ್.ರಿಜ್ವಾನ್,ಬಸವರಾಜ್,ರಹಿಮನ್,ಎ.ಎಸ್.ಟಿ.ರಹಿಮನ್ ಮತ್ತಿತರರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.




Post a Comment

0 Comments

Ad Code

Responsive Advertisement