Ticker

6/recent/ticker-posts

Ad Code

Responsive Advertisement

ಸೋದರತ್ವದ ಸಂಕೇತ ಆದ ರಕ್ಷಾಬಂಧನದ ಆಚರಣೆ






ಒಂದೇ ‌ನಾಡಿನ‌ ಮಕ್ಕಳು ನಾವು ಸೋದರರಂತೆ‌‌ ನಾವೆಲ್ಲಾ..

ಸೋದರತ್ವದ ಸಂಕೇತ ಆದ ರಕ್ಷಾಬಂಧನದ ಆಚರಣೆ ಇಂದು ಚಾಮರಾಜಪೇಟೆ ಬಡಾವಣೆಯಲ್ಲಿ ಮತ್ತು ಡಾ ಕೃ.ವೆ ರಾಮಚಂದ್ರ  , ಏನ್ ಸಿ ನಂದೀಶ್  Kiran Kumar Pl 

ಜೊತೆಯಲ್ಲಿ ಇನ್ನಿತರ ಬಂಧುಗಳೊಡನೆ ಚಾಮರಾಜಪೇಟೆ ಶಾಸಕರ ಕಚೇರಿಯಲ್ಲಿ  ಜ಼ಮೀರ್ ಅಹಮದ್ ಖಾನ್ ಹಾಗೂ ಅಲ್ಲಿನ ಇತರೆ ಬಂಧುಗಳಿಗೆ ಕಟ್ಟಲಾಯಿತು..

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾದ

#ಶಶಾಂಕ್  #ಪ್ರಣವ್, ರ ಮೇಶ್ ಕುಮಾರ್ ಗುಪ್ತ..

Virupaksha BP ಇತರೆ ಗೆಳಯರು ಉಪಸ್ಥಿತಿಯು ಸಹ ಸಂತೋಷ ಸಂಗತಿ.

Post a Comment

0 Comments

Ad Code

Responsive Advertisement