Ticker

6/recent/ticker-posts

Ad Code

Responsive Advertisement

ಕುಂದುಕೊರತೆಗಳನ್ನು ಆಲಿಸಿದ ಮಾಜಿ ಶಾಸಕ ಟಿ. ಹೆಚ್. ಸುರೇಶ್ ಬಾಬು

ಬಳ್ಳಾರಿ ಜುಲೈ 16. ಕಂಪ್ಲಿ ಕ್ಷೇತ್ರದ ಜನಪ್ರಿಯ ನಾಯಕರಾದ  ಟಿ. ಹೆಚ್. ಸುರೇಶ್ ಬಾಬುರವರನ್ನು  16/07/2021 ರಂದು ಕಂಪ್ಲಿ,ಸೋಮಲಾಪುರ, ಎಮ್ಮಿಗನೂರು,ಬಸರಕೋಡು ಬಾದನಹಟ್ಟಿ, ಬೈಲೂರು,ಸಿದ್ದಮ್ಮನಹಳ್ಳಿ,ಗೇಣಿಕಾಹಾಳು, ಕುರುಗೋಡು, ರಾಮಸಾಗರ,ಹಂದಿಹಾಳು,ಹAಪದೇವನಹಳ್ಳಿ, ಜೌಕು, ದಮ್ಮುರು,ಕೋಳೂರು,ಗುಡುದುರು ಗ್ರಾಮಗಳ ಬಿಜೆಪಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಮತ್ತು  ಮುಖಂಡರುಗಳು ಸುರೇಶ್ ಬಾಬುರವರನ್ನು   ಭೇಟಿ ಮಾಡಿ ಕುಂದು ಕೊರತೆ ಗಳನ್ನು ಹಾಗು ಸಮಸ್ಯೆಗಳನ್ನು ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು,ಕಾರ್ಯಕರ್ತರು,ಗ್ರಾಮದ ಹಿರಿಯರು ಮತ್ತಿತರರು ಉಪಸ್ಥಿತರಿದ್ದರು.



Post a Comment

0 Comments

Ad Code

Responsive Advertisement