Ticker

6/recent/ticker-posts

Ad Code

Responsive Advertisement

ಆರ್ ವಿ ಹರೀಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ರಾಘವೇಂದ್ರ ಶೆಟ್ಟರು

 ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟರು  ಅವರು ಇಂದು ಮಹಾಲಕ್ಷ್ಮೀ ಲೇಔಟ್ ನ ಮುಖಂಡರು, ಹಾಗೂ  ರಾಜ್ಯ ಮಜ್ದೂರ್ ಹಿಂದ್    ಸಂಘದ ಅಧ್ಯಕ್ಷರಾದ  ಆರ್ ವಿ ಹರೀಶ್  ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು

 ಈ ಸಂದರ್ಭದಲ್ಲಿ  ನಂದಿನಿ ಲೇಔಟ್ ಬಿಜೆಪಿ ವಾರ್ಡ್ ಅಧ್ಯಕ್ಷ ರಾದ ಲೋಕೇಶ್, ವಿವೇಕಾನಂದ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ರಾದ ಭಾಸ್ಕರ್, ಬಿಜೆಪಿ ಮುಖಂಡರಾದ ಕಣ್ಣನ್,  ಗೋವಿಂದಯ್ಯ, ಪ್ರಸನ್ನ,ಹಾಗೂ ಹಲವರು ಉಪಸ್ಥಿತರಿದ್ದರು..


Post a Comment

0 Comments

Ad Code

Responsive Advertisement