Ticker

6/recent/ticker-posts

Ad Code

Responsive Advertisement

ಮಾಜಿ ಶಾಸಕ ಸುರೇಶ್‌ಬಾಬು ಜೊತೆ ಕುಂದುಕೊರತೆ ಬಗ್ಗೆ ಚರ್ಚಿಸಿದ ಗ್ರಾಮಸ್ಥರು

ಬಳ್ಳಾರಿ ಜುಲೈ 09. ಕಂಪ್ಲಿ ಕ್ಷೇತ್ರದ ಜನಪ್ರಿಯ ನಾಯಕರಾದ  ಟಿ.ಹೆಚ್ ಸುರೇಶ್ ಬಾಬುರವರನ್ನು ಬಾದನಹಟ್ಟಿ, ಹೊನ್ನಳ್ಳಿ, ರಾಮಸಾಗರ, ಶ್ರೀಧರಗಡ್ಡೆ, ಓರ್ವಾಯಿ,ಎಮ್ಮಿಗನೂರು, ಕಂಪ್ಲಿ ಗ್ರಾಮಗಳ ಬಿಜೆಪಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಭೇಟಿ ಮಾಡಿ ತಮ್ಮ ಕುಂದು ಕೊರತೆಗಳನ್ನು ಹಾಗು ಸಮಸ್ಯೆಗಳನ್ನು ಚರ್ಚಿಸಿದರು. 

ಈ ಸಂದರ್ಭದಲ್ಲಿ ಮುಖಂಡರು ಹಾಗು ಕಾರ್ಯಕರ್ತರು ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ರಾಮುಲು ಹಾಗೂ ರಾಯಚೂರು ಜಿಲ್ಲೆಯ ಮಾಜಿ ಸಂಸದರು ಪಕೀರಪ್ಪ ಅವರನ್ನು  ಬೇಟಿ ಮಾಡಿದರು.


Post a Comment

0 Comments

Ad Code

Responsive Advertisement